ಸಮುತ್ಕರ್ಷ IAS ಕುಮಟಾ....
ದಿನಾಂಕ 1/12/2024, ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ 'ಉತ್ತಮ ಆರೋಗ್ಯಕರ ಅಭ್ಯಾಸಗಳು' ಎನ್ನುವ ವಿಷಯದ ಕುರಿತು ಅವಧಿಗಳು ನಡೆದವು. ಈ ಅವಧಿಗಳಲ್ಲಿ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಶ್ರೀದೇವಿ ಭಟ್ ಅವರು ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.ನಂತರ ಮಕ್ಕಳಲ್ಲಿ ಸಹಜವಾಗಿ ಕಂಡುಬರುವ ಭಯ ಮತ್ತು ಕೋಪಗಳ ನಿವಾರಣೆ ಹೇಗೆ, ಎನ್ನುವದರ ಕುರಿತಾಗಿಯೂ ಮಾರ್ಗದರ್ಶನ ನೀಡಿದರು. ನಂತರ 'ತ್ರಾಟಕ ಕ್ರಿಯೆ ಅಥವಾ ತ್ರಾಟಕ ಅಭ್ಯಾಸ' ಎನ್ನುವ ಯೋಗದ ಮುಖಾಂತರ ಮಕ್ಕಳು ತಮ್ಮ ಏಕಾಗ್ರತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಹಾಗೂ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತಾಗಿಯೂ ಮಾಹಿತಿಯನ್ನು ನೀಡಿದರು.
🙏
ದಿನಾಂಕ 1/12/2024, ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ 'ಉತ್ತಮ ಆರೋಗ್ಯಕರ ಅಭ್ಯಾಸಗಳು' ಎನ್ನುವ ವಿಷಯದ ಕುರಿತು ಅವಧಿಗಳು ನಡೆದವು. ಈ ಅವಧಿಗಳಲ್ಲಿ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಶ್ರೀದೇವಿ ಭಟ್ ಅವರು ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.ನಂತರ ಮಕ್ಕಳಲ್ಲಿ ಸಹಜವಾಗಿ ಕಂಡುಬರುವ ಭಯ ಮತ್ತು ಕೋಪಗಳ ನಿವಾರಣೆ ಹೇಗೆ, ಎನ್ನುವದರ ಕುರಿತಾಗಿಯೂ ಮಾರ್ಗದರ್ಶನ ನೀಡಿದರು. ನಂತರ 'ತ್ರಾಟಕ ಕ್ರಿಯೆ ಅಥವಾ ತ್ರಾಟಕ ಅಭ್ಯಾಸ' ಎನ್ನುವ ಯೋಗದ ಮುಖಾಂತರ ಮಕ್ಕಳು ತಮ್ಮ ಏಕಾಗ್ರತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಹಾಗೂ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತಾಗಿಯೂ ಮಾಹಿತಿಯನ್ನು ನೀಡಿದರು.
🙏