ಸಮುತ್ಕರ್ಷ IAS ಕುಮಟಾ....
ದಿನಾಂಕ 8/12/2024, ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ 'Goal setting, career guidance and skill development' ಎಂಬ ವಿಷಯಗಳ ಕುರಿತು ತರಗತಿಗಳು ನಡೆದವು. ಈ ತರಗತಿಗಳನ್ನು ನಡೆಸಿಕೊಡಲು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ 'ಶ್ರೀಯುತ ಭರತ್ ಬೆಂಗಳೂರು' ಇವರು ಮಕ್ಕಳಿಗೆ, ಗುರಿ ಸಾಧನೆಗಾಗಿ ಇರುವ ಮಾರ್ಗೋಪಾಯಗಳು ಹಾಗೂ ಕೌಶಲ್ಯಾಭಿವೃದ್ಧಿಯನ್ನು ಹೊಂದಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ನಂತರದ ಅವಧಿಗಳಲ್ಲಿ, ನಾವು ನಮ್ಮ ನೆನಪಿನ ಶಕ್ತಿ ಹಾಗೂ ವಿಚಾರಶಕ್ತಿಗಳನ್ನು ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಕೆಲವು ಆಟಗಳ ಮುಖಾಂತರ ವಿವರಿಸಿದರು.
🙏
ದಿನಾಂಕ 8/12/2024, ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ 'Goal setting, career guidance and skill development' ಎಂಬ ವಿಷಯಗಳ ಕುರಿತು ತರಗತಿಗಳು ನಡೆದವು. ಈ ತರಗತಿಗಳನ್ನು ನಡೆಸಿಕೊಡಲು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ 'ಶ್ರೀಯುತ ಭರತ್ ಬೆಂಗಳೂರು' ಇವರು ಮಕ್ಕಳಿಗೆ, ಗುರಿ ಸಾಧನೆಗಾಗಿ ಇರುವ ಮಾರ್ಗೋಪಾಯಗಳು ಹಾಗೂ ಕೌಶಲ್ಯಾಭಿವೃದ್ಧಿಯನ್ನು ಹೊಂದಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ನಂತರದ ಅವಧಿಗಳಲ್ಲಿ, ನಾವು ನಮ್ಮ ನೆನಪಿನ ಶಕ್ತಿ ಹಾಗೂ ವಿಚಾರಶಕ್ತಿಗಳನ್ನು ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಕೆಲವು ಆಟಗಳ ಮುಖಾಂತರ ವಿವರಿಸಿದರು.
🙏