ನಮಸ್ಕಾರ 🙏. ಸಫಲ 2025-26 ಹುಬ್ಬಳ್ಳಿಯಲ್ಲಿ ನಡೆದ ಸಫಲ ಶಿಬಿರ ತುಂಬಾ ಯಶಸ್ವಿಯಾಗಿ ಮೂಡಿ ಬಂದಿದೆ ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಜೀವನದ ಮೌಲ್ಯಗಳು ಮತ್ತು ಕುಟುಂಬಗಳ ಮಹತ್ವಗಳ ಬಗ್ಗೆ ಬಹಳ ಪ್ರಭಾವ ಬೀರಿದೆ ಇದಕ್ಕೆ ಕಾರಣರಾದ ಸಫಲ ಕ್ಯಾಂಪ್ ನ ತಂಡದ ಕಾರ್ಯಕರ್ತರಿಗೆ ಮತ್ತು ಹುಬ್ಬಳ್ಳಿಯ ತಂಡದ ಪ್ರಮುಖರಾದ ಶ್ರೀ ಕಿರಣ್ ಜೀ ಯವರಿಗೆ ಮತ್ತು ಶ್ರೀ ಜೈ ಪ್ರಭು ಅವರಿಗೆ ಮತ್ತು ಸಮಸ್ತ ತಂಡದವರಿಗೆ ಅಭಿನಂದನೆಗಳು💐