Samutkarsh IAS Academy Samutkarsh IAS Nation Building through IAS
All activities
Hubballi

Karyakartas meeting at Hubballi

ಹುಬ್ಬಳ್ಳಿ ಕಾಯಕತ೯ರ ಸಭೆ

ನಿನ್ನೆ ಹುಬ್ಬಳ್ಳಿಯಲ್ಲಿ ಕಾಯ೯ಕತ೯ರ ಸಭೆ ನಡೆಯಿತು.
ಸಫಲ ಶಿಬಿರದ ಅವಲೋಕನ ಮತ್ತು ಮುಂಬರುವ ಕಾಯ೯ಕ್ರಮಗಳ ಯೋಜನೆ ಮಾಡಲಾಯಿತು.

ವಿದ್ಯಾಥಿ೯ ಕಾಯ೯ಕತ೯ರು-18
(ನಮ್ಮ ಹಳೆಯ ವಿದ್ಯಾಥಿ೯ಗಳನ್ನು ಕಾಯ೯ಕತ೯ರನ್ನಾಗಿ ಜೋಡಿಕೊಂಡದ್ದು)

ಹೊಸ ಕಾಯ೯ಕತ೯ರು -7
(ಪಾಲಕರಾಗಿ ಬಂದು ಈಗ ಕಾಯ೯ಕತ೯ರಾಗಿ ಜೋಡಿಸಿಕೊಂಡವರು)

ಮೊದಲು ಕೆಲಸ ಮಾಡಿದ ಹಳೆಯ ಕಾಯ೯ಕತ೯ರು-7

ಒಟ್ಟು 32 ಜನ ಕಾಯ೯ಕತ೯ರು ಉಪಸ್ಥಿತರಿದ್ದರು.

ಶ್ರೀ ದತ್ತಾತ್ರಯ ಗಂಜಿ ಸರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು
ಕೊನೆಯಲ್ಲಿ ಸಭೆಯನ್ನು ಉದ್ದೇಶಿಸಿ ಶ್ರೀ ಜಿತೇಂದ್ರ ನಾಯಕ ಜಿ ಮಾತನಾಡಿದರು.

Photos from April 2025