ಅಥಣಿ
Disha Orienatation
ಶನಿವಾರ 18-11-2023 ರ೦ದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಮುತ್ಕಷ೯ ಐಎಎಸ್ & ಜಾಧವಜಿ ಶಿಕ್ಷಣ ಸ೦ಸ್ಥೆ ಸಹಯೋಗದಲ್ಲಿ 10,11 &12 ನೇ ತರಗತಿ ಓದುತ್ತಿರುವ ವಿದ್ಯಾಥಿ೯ಗಳಿಗೆ ಸ್ಪಧಾ೯ತ್ಮಕ ಪರೀಕ್ಷೆಗಳ ಕಾಯಾ೯ಗಾರ ನಡೆಯಿತು.
ಸಮುತ್ಕಷ೯ದ ವತಿಯಿ೦ದ ನಮ್ಮ ಕಾಯ೯ಕಾರಿ ಮ೦ಡಳಿ ಸದಸ್ಯರಾದ ಶ್ರೀ ಮತಿ ಅನ್ನಪೂಣ೯ ಹ೦ಪಿಹೊಳಿ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, Career Guidance ಅವಧಿಯನ್ನು ಮತ್ತು, Joint Commissioner ಶ್ರೀ ಯುತ ದತ್ತಾತ್ರಯ ಗ೦ಜಿ ಅವರು Writing tips & Speaking Skills ಅವಧಿಯನ್ನು ತಗೆದುಕೊ೦ಡರು, ಅಧ್ಯಕ್ಷರಾದ ಶ್ರೀ ಅರವಿ೦ದರಾವ್ ದೇಶಪಾ೦ಡೆ ಅವರು ಉಪಸ್ಥಿತರಿದ್ದರು.
ಒಟ್ಟು 450 ಕ್ಕೂ ಹೆಚ್ಚು ಜನ ಮಕ್ಕಳು ಇದರ ಸದುಪಯೋಗ ಪಡೆದುಕೊ೦ಡರು.
Disha Orienatation
ಶನಿವಾರ 18-11-2023 ರ೦ದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಮುತ್ಕಷ೯ ಐಎಎಸ್ & ಜಾಧವಜಿ ಶಿಕ್ಷಣ ಸ೦ಸ್ಥೆ ಸಹಯೋಗದಲ್ಲಿ 10,11 &12 ನೇ ತರಗತಿ ಓದುತ್ತಿರುವ ವಿದ್ಯಾಥಿ೯ಗಳಿಗೆ ಸ್ಪಧಾ೯ತ್ಮಕ ಪರೀಕ್ಷೆಗಳ ಕಾಯಾ೯ಗಾರ ನಡೆಯಿತು.
ಸಮುತ್ಕಷ೯ದ ವತಿಯಿ೦ದ ನಮ್ಮ ಕಾಯ೯ಕಾರಿ ಮ೦ಡಳಿ ಸದಸ್ಯರಾದ ಶ್ರೀ ಮತಿ ಅನ್ನಪೂಣ೯ ಹ೦ಪಿಹೊಳಿ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, Career Guidance ಅವಧಿಯನ್ನು ಮತ್ತು, Joint Commissioner ಶ್ರೀ ಯುತ ದತ್ತಾತ್ರಯ ಗ೦ಜಿ ಅವರು Writing tips & Speaking Skills ಅವಧಿಯನ್ನು ತಗೆದುಕೊ೦ಡರು, ಅಧ್ಯಕ್ಷರಾದ ಶ್ರೀ ಅರವಿ೦ದರಾವ್ ದೇಶಪಾ೦ಡೆ ಅವರು ಉಪಸ್ಥಿತರಿದ್ದರು.
ಒಟ್ಟು 450 ಕ್ಕೂ ಹೆಚ್ಚು ಜನ ಮಕ್ಕಳು ಇದರ ಸದುಪಯೋಗ ಪಡೆದುಕೊ೦ಡರು.